ಶಿಕ್ಷಣ
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ (ರಿ)
- ಮುಖಪುಟ
- ಶಿಕ್ಷಣ
ಶಿಕ್ಷಣ ವಲಯ ಅಭಿವೃದ್ಧಿಯ ಯೋಜನೆಗಳು (ಮಿಸಲಿರಿಸಿದ ಅನುದಾನ ಒಟ್ಟು ರೂ.21.33ಕೊಟಿ.)
ಕ್ರ.ಸಂ | ಯೋಜನೆಗಳ ವಿವರಣೆ |
---|---|
1 | ಅಂಗನವಾಡಿ ಶಿಕ್ಷಕಿಯರಿಗೆ ಸಂಸ್ಕಾರಭರಿತ ಪ್ರೇರಣೆ ತರಬೇತಿ. |
2 | ಪ್ರಾಥಮಿಕ ಶಾಲಾಶಿಕ್ಷಕರಿಗೆ ಸಂಸ್ಕಾರಭರಿತ ಪ್ರೇರಣೆ ತರಬೇತಿ. |
3 | ಪ್ರೌಡಶಾಲಾ ಶಿಕ್ಷಕರಿಗೆ ಸಂಸ್ಕಾರಭರಿತ ಪ್ರೇರಣೆ ತರಬೇತಿ. |
4 | ಪದವಿ ಪೂರ್ವ ಉಪನ್ಯಾಸಕರಿಗೆ ಸಂಸ್ಕಾರಭರಿತ ಪ್ರೇರಣೆ ತರಬೇತಿ. |
5 | ಡಿಜಿಟಲ್ ಕ್ಲಾಸ್ ರೂಂ. |
6 | ಪುಸ್ತಕ ಮುದ್ರಣ. |
7 | ಸ್ಪರ್ಧಾತ್ಮಕ ಪರಿಕ್ಷೆಗಳಿಗೆ ಬುನಾದಿ ತರಬೇತಿ. |
8 | ಶಾಲೆಗಳಲ್ಲಿ ಪರೇಡ್ ತರಬೇತಿ ಮತ್ತು ಬ್ಯಾಂಡ ಕಿಟ್ ವಿತರಣೆ. |
9 | ಅಂಧ ಮಕ್ಕಳ ಶಾಲೆಗಳಿಗೆ ಮತ್ತು ಮಕ್ಕಳ ವಿಧ್ಯಾಭ್ಯಾಸಕ್ಕೆ ಆರ್ಥಿಕ ನೆರವು. |
10 | ಕಾನೂನು ಮಹಾವಿದ್ಯಾಲಯಗಳ ವಿದ್ಯಾರ್ಥಿಗಳ ಕ್ಷಮತೆಗಳ ಅಭಿವೃದ್ದಿ ಶಿಬಿರ. |
11 | ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಗಳ ತಂಡ ರಚಿಸುವುದು. |
12 | ಮೇಲೆ ವಿವರಿಸಿದ ಯೋಜನೆಗಳಿಗೆ ಸಂಬಂಧಿಸಿದಂತೆ ಸಂಘದ ಅಧ್ಯಕ್ಷರ ವಿವೇಚನೆಗೆ ಅನುಗುಣವಾಗಿ ಬಳಕೆ ಮಾಡಲು ನಿಗದಿತ ಮೊತ್ತ (ಒಟ್ಟು ಮೊತ್ತದ ಶೇ 5%). |